Darshan: ನಾಲ್ಕು ತಿಂಗಳಲ್ಲಿ ಮನೆಗೆ ಮಹಾಲಕ್ಷ್ಮಿ ಬರುತ್ತಿದ್ದಾಳೆ ಎಂದಿದ್ದ ದರ್ಶನ್, ಹಂಗೆ ಯು ಟರ್ನ್ ಹೊಡೆದದ್ದು ಯಾಕೆ ಗೊತ್ತೆ? ಏನು ಹೇಳಿದ್ದಾರೆ ಗೊತ್ತೇ?
Darshan: ಡಿಬಾಸ್ ದರ್ಶನ್ (Darshan) ಅವರಂದ್ರೆ ಅಭಿಮಾನಿಗಳಲ್ಲಿ ಕ್ರೇಜ್ ಮತ್ತು ಪ್ರೀತಿ ಎರಡು ಕೂಡ ಹೆಚ್ಚು. ದರ್ಶನ್ ಅವರ ಸಿನಿಮಾಗಾಗಿ ಅಭಿಮಾನಿಗಳು ಕಾಯುತ್ತಿದ್ದರು, ದರ್ಶನ್ ಅವರ ಬಹುನಿರೀಕ್ಷಿತ ಸಿನಿಮಾ ಕ್ರಾಂತಿ (Kranthi), 2023ರ ಜನವರಿ 26ರಂದು ಬಿಡುಗಡೆ ಆಗಲಿದೆ. ಪ್ರಸ್ತುತ ದರ್ಶನ್ ಅವರು ಕ್ರಾಂತಿ ಸಿನಿಮಾ ಪ್ರಚಾರದಲ್ಲಿ ಬ್ಯುಸಿ ಆಗಿದ್ದಾರೆ. ದರ್ಶನ್ ಅವರನ್ನು ಕನ್ನಡ ಮಾಧ್ಯಮಗಳು ಬ್ಯಾನ್ ಮಾಡಿವೆ ಎನ್ನುವುದು ಗೊತ್ತಿರುವ ವಿಚಾರ. ಹಾಗಾಗಿ ಸೋಷಿಯಲ್, ಮೀಡಿಯಾ ಯೂಟ್ಯೂಬ್ ಇವುಗಳ ಮೂಲಕ ಕ್ರಾಂತಿ ಸಿನಿಮಾ ಪ್ರೊಮೋಷನ್ ನಡೆಯುತ್ತಿದೆ..
ದರ್ಶನ್ ಅವರು ಯೂಟ್ಯೂಬ್ ಚಾನೆಲ್ ಗಳಿಗೆ, ಸಣ್ಣ ಟಿವಿ ಚಾನೆಲ್ ಗಳಿಗೆ ಇಂಟರ್ವ್ಯೂ ಕೊಡುತ್ತಿದ್ದಾರೆ. ಕ್ರಾಂತಿ ಪ್ಯಾನ್ ಇಂಡಿಯಾ ಸಿನಿಮಾ, ಕನ್ನಡ ತೆಲುಗು ತಮಿಳು ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ಬಿಡುಗಡೆ ಆಗುತ್ತಿದೆ. ದರ್ಶನ್ ಅವರು ನಮ್ಮ ರಾಜ್ಯದ ಊರುಗಳಲ್ಲಿ ಮಾತ್ರ ಪ್ರಚಾರ ಮಾಡುವುದಾಗಿ ಈಗಾಗಲೇ ಹೇಳಿದ್ದಾರೆ. ದರ್ಶನ್ ಅವರು ಒಂದು ವಾರದಿಂದ ಸತತವಾಗಿ ಪ್ರೊಮೋಷನ್ ನಲ್ಲೇ ಬಿಸಿ ಆಗಿದ್ದಾರೆ. ದರ್ಶನ್ ಅವರು ಈಗ ಕ್ರಾಂತಿ ಸಿನಿಮಾ ಪ್ರೊಮೋಷನ್ ವೇದಿಕೆಯಲ್ಲಿ ಮಾತನಾಡಿ ಒಂದು ಇಂಟ್ರೆಸ್ಟಿಂಗ್ ವಿಚಾರವನ್ನು ತಿಳಿಸಿದ್ದಾರೆ.. ಇದನ್ನು ಓದಿ.. Kannada News: ದಿಡೀರ್ ಎಂದು ಆರೋಗ್ಯವಾಗಿದ್ದ 24 ವರ್ಷದ ಖ್ಯಾತ ಕಿರುತೆರೆ ನಟಿ ಐಂದ್ರಿಲಾ ಶರ್ಮ ವಿಧಿವಶ. ಕೊನೆ ಕ್ಷಣದಲ್ಲಿ ಏನಾಗಿತ್ತು ಗೊತ್ತೇ?? ಈ ವಯಸ್ಸಿಗೆ ಏನಾಯಿತು ಗೊತ್ತೇ??
![](http://routineofnews.com/wp-content/uploads/2022/11/darshan-good-news-1024x536.jpg)
ಇನ್ನು 4 ತಿಂಗಳಲ್ಲಿ ಮನೆಗೆ ಮಹಾಲಕ್ಷ್ಮಿ ಬರುತ್ತಾಳೆ ಎಂದು ತಿಳಿಸಿದ್ದಾರೆ. ಈ ಮಾತು ಕೇಳಿದ ಅಭಿಮಾನಿಗಳು, ವಿನಿಷ್ ಗೆ ತಂಗಿ ಬರುತ್ತಿದ್ದಾಳಾ ಎಂದು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಅಸಲಿ ವಿಷಯ ಬೇರೆಯೇ ಇದ್ದು, ದರ್ಶನ್ ಅವರ ಫ್ರೆಂಡ್, ಸಚ್ಚಿದಾನಂದ್ ಅವರು ತಂದೆಯಾಗುತ್ತಿದ್ದು, ಅದರ ಬಗ್ಗೆ ಸಂತೋಷದಿಂದ ಮಾತನಾಡಿದ್ದಾರೆ, ಡಿಬಾಸ್.. ಮನೆಗೆ ಮಹಾಲಕ್ಷ್ಮಿ ಬರುತ್ತಿದ್ದಾಳೆ, ನಾನಂತೂ ಮಾವ ಆಗುವ ಸಂತೋಷದಲ್ಲಿದ್ದೇನೆ ಎಂದು ಹೇಳಿ ಸಂತೋಷಪಟ್ಟಿದ್ದಾರೆ ನಟ ದರ್ಶನ್. ಸ್ನೇಹಿತರನ್ನು ದರ್ಶನ್ ಅವರು ಕುಟುಂಬದ ಹಾಗೆಯೇ ನೋಡಿಕೊಳ್ಳುತ್ತಾರೆ. ಈ ವಿಡಿಯೋದಲ್ಲಿ ಅದು ಮತ್ತೊಮ್ಮೆ ಸಾಬೀತಾಗಿದೆ. ಇದನ್ನು ಓದಿ.. Kannada News: ಮತ್ತೊಮ್ಮೆ ಕನ್ನಡ ಚಿತ್ರರಂಗವನ್ನು ಟಾಪ್ ಗೆ ಏರಿಸುವ ಸಿನಿಮಾ ನಿರ್ಧಾರ: ಕಾಂತಾರ ನಂತರ ಕೊರಗಜ್ಜನ ಸಿನಿಮಾ ಮಾಡಲು ನಿರ್ಧಾರ ಮಾಡಿದ್ಯಾರು ಗೊತ್ತೇ?