ಬಹಳ ಅಪರೂಪದಲ್ಲಿಯೇ ಅಪರೂಪ: ಚಂದ್ರ – ಗುರು ಸಂಯೋಜನೆಯಿಂದ ರಾಜಯೋಗ ಪಡೆಯುತ್ತಿರುವ ರಾಶಿಗಳು ಯಾವ್ಯಾವು ಗೊತ್ತೇ??

48

Get real time updates directly on you device, subscribe now.

ಗ್ರಹಗಳ ಸ್ಥಾನ ಬದಲಾವಣೆ ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಇದೀಗ ಸೆಪ್ಟೆಂಬರ್ 11ರಂದು ಚಂದ್ರನು ಮೀನ ರಾಶಿಗೆ ಪ್ರವೇಶ ಮಾಡಿದ್ದಾನೆ, ಮೀನಾ ರಾಶಿಯಲ್ಲಿ ಈಗಾಗಲೇ ಗುರು ಇದ್ದಾನೆ. ಈ ಎರಡು ಗ್ರಹಗಳ ಸಂಯೋಜನೆಯಿಂದ ಗಜಕೇಸರಿ ಯೋಗ ರೂಪುಗೊಳ್ಳುತ್ತಿದ್ದು, ಈ ಯೋಗವು ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುತ್ತಿದೆ. ಆದರೆ ಕೆಲವು ರಾಶಿಗಳು ಈ ಯೋಗದ ಸಂಪೂರ್ಣ ಪಡೆಯಲಿದ್ದು, ಆ ರಾಶಿಗಳ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ. ಇದರಿಂದ ಅವರಿಗೆ ಬಹಳಷ್ಟು ಲಾಭ ಮತ್ತು ಹಣ ಸಿಗುತ್ತದೆ. ಆ ರಾಶಿಗಳ ಬಗ್ಗೆ ಈಗ ತಿಳಿಸುತ್ತೇವೆ.

ವೃಷಭ ರಾಶಿ :- ಈ ರಾಶಿಯವರಿಗೆ ಗಜಕೇಸರಿ ಯೋಗ ಬಹಳ ಪ್ರಯೋಜನ ನೀಡುತ್ತದೆ. ಇವರ ಆದಾಯದ ಮೂಲಗಳು ಹೆಚ್ಚಾಗುತ್ತದೆ. ಹಾಗೂ ಹೊಸ ಹೊಸ ಆದಾಯದ ಮೂಲಗಳು ಶುರುವಾಗುತ್ತದೆ.

ಕರ್ಕಾಟಕ ರಾಶಿ :- ಈ ರಾಶಿಯವರಿಗೆ ಗಜಕೇಸರಿ ಯೋಗ ಲಾಭದಾಯಕವಾಗಿರುತ್ತದೆ. ಅದೃಷ್ಟ ಇವರ ಜೊತೆಗಿರುತ್ತದೆ, ವಿದೇಶಕ್ಕೆ ಪ್ರವಾಸ ಹೋಗುವ ಸಾಧ್ಯತೆ ಇದೆ. ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ.

ಕನ್ಯಾ ರಾಶಿ :- ಉದ್ಯಮಿಗಳಿಗೆ ಹಾಗೂ ವ್ಯಾಪಾರಿಗಳಿಗೆ ಲಾಭ ಸಿಗುತ್ತದೆ. ಈ ಸಮಯದಲ್ಲಿ ಆರೋಗ್ಯದ ವಿಚಾರದಲ್ಲಿ ಎಚ್ಚರಿಕೆಯಿಂದ ಇರಿ. ಹಣದ ವಿಚಾರದಲ್ಲಿ ಸಮಸ್ಯೆ ಆಗಿದ್ದರೆ, ಅದೆಲ್ಲವೂ ಸರಿ ಹೋಗುತ್ತದೆ.

ಕುಂಭ ರಾಶಿ :- ಈ ರಾಶಿಯವರಿಗೆ ಗಜಕೇಸರಿ ಯೋಗ ಶುಭ ತರುತ್ತದೆ. ಮನೆಯಲ್ಲಿ ವಿವಾದಗಳು ಇದ್ದರೆ ಅದೆಲ್ಲವೂ ಪರಿಹಾರವಾಗುತ್ತದೆ. ವಿತ್ತೀಯ ಲಾಭ ಹೆಚ್ಚಿರುತ್ತದೆ. ಶೇರ್ ಮಾರ್ಕೆಟ್ ನಲ್ಲಿ ಹೂಡಿಕೆ ಮಾಡಲು ಇದು ಸರಿಯಾದ ಸಮಯ ಆಗಿದೆ.

Get real time updates directly on you device, subscribe now.