Kannada News: ದಿಡೀರ್ ಎಂದು ಮನೆ ಬಿಟ್ಟು ಹೊರಟ ನಾಗ ಚೈತನ್ಯ. ಟೆನ್ಶನ್ ನಲ್ಲಿ ನಾಗಾರ್ಜುನ; ಏನಾಗಿದೆ ಗೊತ್ತೇ?

11

Get real time updates directly on you device, subscribe now.

Kannada News: ತೆಲುಗಿನ ಅಕ್ಕಿನೇನಿ ಕುಟುಂಬ ಸಿನಿ ಇಂಡಸ್ಟ್ರಿಯಲ್ಲಿ ಚಿರಪರಿಚಿತವಾಗಿದೆ. ನಾಗೇಶ್ವರ್ ರಾವ್ (Nageshwar Rao) ಅವರು ಆಗಿನ ಕಾಲದಲ್ಲಿ ದೊಡ್ಡ ಸ್ಟಾರ್ ಹೀರೋ ಆಗಿದ್ದವರು ಅವರ ಬಳಿಕ ನಾಗಾರ್ಜುನ (Nagarjuna) ಅವರ ನಂತರದ ಪೀಳಿಗೆಯಲ್ಲಿ ಸ್ಟಾರ್ ಹೀರೋ ಆದರು. ಆದರೆ ನಾಗಾರ್ಜುನ ಅವರ ನಂತರ ಅವರ ಕುಟುಂಬದಿಂದ ನಾಗಚೈತನ್ಯ (Nagachaitanya), ಅಖಿಲ್ ಇಬ್ಬರು ಹೀರೋ ಆಗಿ ಮಿಂಚಿದರು ಕೂಡ ಅಷ್ಟೊಂದು ಕಸರತ್ತು ಸಿಕ್ಕಿಲ್ಲ. ಯಾಕೆಂದರೆ ಇವರಿಬ್ಬರು ಸ್ಟಾರ್ ಹೀರೋ ಆಗಲು ಸಾಧ್ಯವಾಗಿಲ್ಲ. ಈಗ ನಾಗಚೈತನ್ಯ ಸ್ವಲ್ಪ ಸುಧಾರಿಸಿದ್ದಾರೆ. ಆದರೆ ಅಖಿಲ್ ಹೀರೋ ಆಗಿ ಕೂಡ ಮಿಂಚಲು ಸಾಧ್ಯವಾಗುತ್ತಿಲ್ಲ.

ಇಬ್ಬರೂ ಸಹ ವೈಯಕ್ತಿಕವಾಗಿ ಈ ವಿಚಾರದಿಂದ ಬಳಲುತ್ತಿದ್ದಾರೆ. ಅಖಿಲ್ (Akhil Akkineni) ಅವರ ನಿಶ್ಚಿತಾರ್ಥ ರದ್ದಾಗಿದೆ. ನಾಗಚೈತನ್ಯ ಅವರು ಸಮಂತಾ (Samantha) ಜೊತೆ ಮದುವೆಯಾಗಿ ನಾಲ್ಕು ವರ್ಷಗಳ ನಂತರ ವಿಚ್ಛೇದನ ಪಡೆದರು. ಇದರಿಂದ ನಾಗಾರ್ಜುನ ಅವರು ತೀವ್ರವಾಗಿ ನೊಂದಿದ್ದಾರೆ. ತನ್ನ ಮಕ್ಕಳ ವೃತ್ತಿಜೀವನವು ಹೀಗಾಯಿತು ಎಂದು ಅವರಿಗೆ ಬೇಸರವಿದೆ. ಈ ನಡುವೆ ನಾಗಾರ್ಜುನ ಅವರು ಇತ್ತೀಚೆಗೆ ಸಂದರ್ಶನ ಒಂದರಲ್ಲಿ ಕಾಣಿಸಿಕೊಂಡಿದ್ದರು. ಆಗ, ನೀವು ಎಂದಾದರೂ ಬೇಸರ ಮಾಡಿಕೊಂಡಿದ್ದೀರ ಎಂದು ನಾಗಾರ್ಜುನ ಅವರಿಗೆ ನಿರೂಪಕಿ ಪ್ರಶ್ನೆ ಕೇಳಿದರು. ಇದನ್ನು ಓದಿ.. Kannada News: ಸೀರೆಯಲ್ಲಿ ಚಳಿಗಾಲದಲ್ಲಿಯೂ ತಾಪಮಾನ ಹೆಚ್ಚಿಸಿದ ಅಪ್ಪು ಜೊತೆ ನಟಿಸಿದ್ದ ನಟಿ ಅನುಪಮಾ: ಹೇಗಿದೆ ಗೊತ್ತೇ ಫೋಟೋಸ್?

ಆಗ ನಾಗಚೈತನ್ಯ ಬಾಲ್ಯ ನೆನೆದರೆ ನನಗೆ ತುಂಬಾ ಬೇಸರವಾಗಿಟ್ಟಿ, ಯಾಕೆಂದರೆ ಅವನು ಚಿಕ್ಕಂದಿನಲ್ಲಿ ಹೆಚ್ಚಾಗಿ ರಾಮನಾಯ್ಡು ಅವರ ಮನೆಯಲ್ಲಿಯೇ ಇರುತ್ತಿದ್ದನು. ಆದರೆ ರಜಾದಿನಗಳಲ್ಲಿ ಚೈತನ್ಯ ನನ್ನ ಬಳಿಗೆ ಬರುತ್ತಿದ್ದ, ರಜೆ ಮುಗಿದ ನಂತರ ಎಲ್ಲವನ್ನು ಪ್ಯಾಕ್ ಮಾಡಿಕೊಂಡು ನನ್ನ ಮನೆಯಿಂದ ಹೊರಡುತ್ತಿದ್ದ. ಆಗ ನನಗೆ ತುಂಬಾ ದುಃಖವಾಗುತ್ತಿತ್ತು. ಆಗ ನಾನು ಕೂಡ ಕೆಲವು ಬಾರಿ ಅಳುತ್ತಿದ್ದೆ. ಅವನು ನನ್ನ ಜೊತೆಯಲ್ಲಿದ್ದಾಗ ನಾವು ತುಂಬಾ ಸಂತೋಷವಾಗಿರುತ್ತಿದ್ದೆವು, ನಾನು ಅತ್ತಾಗ ಚೈತನ್ಯ ನನ್ನ ಬಳಿ ಬಂದು “ಅಪ್ಪಾ ಯಾಕೆ ಅಳುತ್ತಿದ್ದೀಯಾ? ಮತ್ತೆ ರಜೆ ಬಂದಾಗ ನಿಮ್ಮ ಹತ್ತಿರ ಬರುತ್ತೇನಲ್ಲ..” ಎಂದು ಹೇಳುತ್ತಿದ್ದ.. ಎಂದು ನಾಗಾರ್ಜುನ ಅವರು ತಮಗೆ ಬೇಸರ ತಂದ ಹಳೆಯ ಘಟನೆಗಳ ಬಗ್ಗೆ ಮಾತನಾಡಿದ್ದಾರೆ. ಇದನ್ನು ಓದಿ..Kannada News: ಭರ್ಜರಿಯಾಗಿ ಮಗಳ ಮದುವೆ ಮಾಡಿದ ನಟ ಅಲಿ: ಅಳಿಯನಿಗೆ ಕೊಟ್ಟ ವರದಕ್ಷಿಣೆ ಎಷ್ಟು ಗೊತ್ತೇ?? ಯಪ್ಪಾ ಇಷ್ಟೊಂದಾ?

Get real time updates directly on you device, subscribe now.