ತನ್ನನ್ನು ಚುಂಬಿಸಿ ಕನ್ಯತ್ವ ಕಳೆದ ಅಂಕಲ್, ಕರಾಳ ಘಟನೆಯನ್ನು ಬಿಚ್ಚಿಟ್ಟ ಡ್ಯಾನಿಶ್ ಸೇಠ್ ರವರ ಸಹೋದರಿ ಕುಬ್ರ ಸೇಠ್ ಹೇಳಿದ್ದೇನು ಗೊತ್ತಾ??

17

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಚಿತ್ರರಂಗದ ಸೆಲೆಬ್ರಿಟಿಗಳ ಜೀವನ ತೆರೆಯ ಮೇಲೆ ಕಾಣುವ ಸುಲಭವಾಗಿರುವುದಿಲ್ಲ ಎನ್ನುವುದು ನಾವು ಹಲವಾರು ನೈಜ ಕಥೆಗಳಿಂದ ಕೇಳಿ ತಿಳಿದಿದ್ದೇವೆ. ಇನ್ನು ಇಂದಿನ ವಿಚಾರದಲ್ಲಿ ನಾವು ಮಾತನಾಡಲು ಹೊರಟಿರುವುದು ನಟ ನಿರೂಪಕ ಆಗಿರುವ ಡ್ಯಾನಿಶ್ ಸೇಠ್ ಅಲಿಯಾಸ್ ಬೆಂಗಳೂರು ತಂಡದ ಖ್ಯಾತ ಮಿಸ್ಟರ್ ನಾಗ್ಸ್ ರವರ ಸಹೋದರಿ ಆಗಿರುವ ಕುಬ್ರ ಸೇಠ್ ರವರ ಕುರಿತಂತೆ. ಹೌದು ಗೆಳೆಯರೇ ಕುಬ್ರ ರವರು ಬಾಲಿವುಡ್ ಚಿತ್ರರಂಗದಲ್ಲಿ ನಟಿಯಾಗಿ ನಿರೂಪಕಿಯಾಗಿ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡವರು.

ಸೋಶಿಯಲ್ ಮೀಡಿಯಾದಲ್ಲಿ ಕೂಡ ಲಕ್ಷಾಂತರ ಫಾಲೋವರ್ಸ್ ಹೊಂದಿದ್ದಾರೆ. ಇದು ಕೇವಲ ಮನೋರಂಜನೆ ಕ್ಷೇತ್ರದಲ್ಲಿ ಮಾತ್ರವಲ್ಲದೆ ಸಾಹಿತ್ಯ ಕ್ಷೇತ್ರದಲ್ಲಿ ಕೂಡ ತಮ್ಮ ಯೋಗದಾನವನ್ನು ನೀಡಿದ್ದಾರೆ. ಹೌದು ಗೆಳೆಯರೇ ಬರವಣಿಗೆಯಲ್ಲಿ ಕೂಡ ಕುಬ್ರ ತಮ್ಮ ಪ್ರೌಢಿಮೆ ಮೆರೆದಿದ್ದಾರೆ ಎಂದು ಹೇಳಬಹುದಾಗಿದೆ. ಇತ್ತೀಚಿಗಷ್ಟೇ ಪಬ್ಲಿಷ್ ಆಗಿರುವ ಅವರ ಓಪನ್ ಬುಕ್ ನಲ್ಲಿ ಅವರ ಜೀವನದಲ್ಲಿ ನಡೆದಿರುವ ಕರಾಳ ಘಟನೆಯ ಕುರಿತಂತೆ ಬೆಳಕು ಚೆಲ್ಲಿದ್ದಾರೆ. ಹೌದು ಗೆಳೆಯರೇ ಅವರ ಪುಸ್ತಕದಲ್ಲಿ ಅವರು ಹೇಳಿರುವಂತೆ ಅವರು 17ನೇ ವಯಸ್ಸಿನಲ್ಲಿ ಇರಬೇಕಾದರೆ ಬೆಂಗಳೂರಿನ ರೆಸ್ಟೋರೆಂಟ್ ಮಾಲೀಕ ಒಬ್ಬ ಅವರು ಹಾಗೂ ಅವರ ಸಹೋದರ ಇಬ್ಬರಿಗೂ ಕೂಡ ಅತ್ಯಂತ ಪರಿಚಿತರಾಗಿದ್ದರು. ಕಷ್ಟದ ಸಂದರ್ಭದಲ್ಲಿ ಅವರಿಗೂ ಹಾಗೂ ಅವರ ತಾಯಿಗೆ ಸಹಾಯವನ್ನು ಮಾಡಿದ್ದರಂತೆ.

ಇದಕ್ಕಾಗಿ ಆತ ಮನೆಗೆ ಬಂದಾಗಲೆಲ್ಲ ಅವರ ತಾಯಿ ಊಟವನ್ನು ಬಡಿಸುತ್ತಿದ್ದರು. ಈ ಸಂದರ್ಭದಲ್ಲಿ ಆತ ಕೋಬ್ರಾ ರವರ ಜೊತೆಗೆ ಅಸಹ್ಯವಾಗಿ ನಡೆದುಕೊಳ್ಳುತ್ತಿದ್ದ ಎಂಬುದಾಗಿ ಹೇಳಿದ್ದಾರೆ. ಅದರಲ್ಲೂ ಒಂದು ದಿನ ಅವರ ರೆಸ್ಟೋರೆಂಟಿಗೆ ಹೋಗಿದ್ದಾಗ ಕುಬ್ರ ರವರನ್ನು ಕೈಯಿಂದ ಎಳೆದುಕೊಂಡು ತುಂಬಿಸಿದ್ದಾರೆ. ಇದರ ಕುರಿತಂತೆ ವಿವರವಾಗಿ ಹೇಳುತ್ತಾ ಕುಬ್ರ ನಂತರ ಆತ ತನ್ನ ಪ್ಯಾಂಟನ್ನು ಕಳಚಿ ಕನ್ಯತ್ವವನ್ನು ಕೂಡ ಇಲ್ಲವಾಗಿ ಸುತ್ತಾನೆ ಎಂಬುದಾಗಿ ತಮ್ಮ ಜೀವನದಲ್ಲಿ ನಡೆದಿರುವಂತಹ ಕರಾಳ ಘಟನೆಯನ್ನು ನೆನಪಿಸಿಕೊಳ್ಳುತ್ತಾರೆ. ಈ ಸಂದರ್ಭದಲ್ಲಿ ಆತ ಮನೆಯವರಿಗೆ ಹೇಳಿದರೆ ಖಂಡಿತವಾಗಿ ನಿನ್ನ ಕುಟುಂಬವನ್ನು ಮುಗಿಸಿಬಿಡುತ್ತೇನೆ ಎಂಬುದಾಗಿ ಕೂಡ ಹೆದರಿಸಿದ್ದ ಎಂಬುದಾಗಿ ಇಲ್ಲಿ ನೆನಪಿಸಿಕೊಳ್ಳುತ್ತಾರೆ. ನಿಜಕ್ಕೂ ಕೂಡ ಬೆಂಗಳೂರಿನಲ್ಲಿ ಕೂಡ ಹೀಗೆ ನಡೆಯುತ್ತದೆ ಎಂಬುದನ್ನು ಅರಗಿಸಿಕೊಳ್ಳಲು ಕೂಡ ಸಾಧ್ಯವಿಲ್ಲ.

Get real time updates directly on you device, subscribe now.