ಮಂಜು ಗಾಗಿ ವಿಶೇಷ ಕವಿತೆ ಬರೆದ ದಿವ್ಯ ಸುರೇಶ್, ಹೇಗಿದೆ ಗೊತ್ತಾ ಅದ್ಭುತವಾದ ಕವಿತೆ?? ಮೊದಲ ಬಾರಿಗೆ ತೋರಿಸ್ತೇವೆ ನೋಡಿ.

15

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಈ ಬಾರಿಯ ಬಿಗ್ ಬಾಸ್ ಸಾಕಷ್ಟು ವಿಷಯಗಳಿಂದಾಗಿ ಪ್ರೇಕ್ಷಕರಲ್ಲಿ ಜನಪ್ರಿಯವಾಗಿತ್ತು. ಹಾಗಾಗಿ ಈ ಬಾರಿಯ ಬಿಗ್ ಬಾಸ್ ಕನ್ನಡ ಸೀಸನ್ 8 ಕಿರುತೆರೆ ವೀಕ್ಷಕರ ಫೇವರಿಟ್ ಆಗಿತ್ತು. ಅದರಲ್ಲೂ ಈ ಬಾರಿಯ ಬಿಗ್ ಬಾಸ್ ಇನ್ನಷ್ಟು ಫೇಮಸ್ ಆಗಿದ್ದು ಮಂಜು ಪಾವಗಡ ಹಾಗೂ ದಿವ್ಯ ಸುರೇಶ್ ರವರ ಕಾಂಬಿನೇಷನ್ ಗೆ. ಹೌದು ಸ್ನೇಹಿತರೇ ಇಬ್ಬರು ಕೂಡ ಬಿಗ್ ಬಾಸ್ ಮನೆಗೆ ಕಾಲಿಡುವಾಗ ಅಪರಿಚಿತರಾಗಿದ್ದರು. ನಂತರ ಬಿಗ್ ಬಾಸ್ ಮನೆಯಲ್ಲಿ ಇವರ ನಡುವೆ ಪರಿಚಯ ಸ್ನೇಹಕ್ಕೆ ತಿರುಗಿತ್ತು ನಂತರ ಸ್ನೇಹ ಅದಕ್ಕೂ ಮೀರಿದ ಸಂಬಂಧವನ್ನು ತಲುಪಿತ್ತು.

ಕೆಲವೇ ದಿನಗಳ ನಂತರ ಇವರಿಬ್ಬರ ನಡುವೆ ಬಿರುಕು ಮೂಡಿ ಬಂದು ಇಬ್ಬರೂ ಕೂಡ ಒಬ್ಬರನ್ನೊಬ್ಬರು ನೋಡದಿರುವಷ್ಟು ದೂರ ಆದರು. ಈ ನಡುವೆ ಬಿಗ್ ಬಾಸ್ ಲಾಕ್ಡೌನ್ ಕಾರಣದಿಂದಾಗಿ ಅರ್ಧಕ್ಕೆ ಸ್ಥಗಿತಗೊಂಡಿತ್ತು. ನಂತರ ಬಿಗ್ ಬಾಸ್ ಮನೆಯ ಸೆಕೆಂಡ್ ಇನ್ನಿಂಗ್ಸ್ ಪ್ರಾರಂಭವಾದ ನಂತರ ಇಬ್ಬರೂ ಕೂಡ ಕೆಲಕಾಲ ಗಳನ್ನು ಸಮಯ ದೂರವಾಗಿದ್ದರು. ನಂತರ ಕೊನೆಕೊನೆಯಲ್ಲಿ ಮಂಜು ಪಾವಗಡ ಹಾಗೂ ದಿವ್ಯ ಸುರೇಶ್ ರವರು ಇಬ್ಬರೂ ಕೂಡ ಕ್ಲೋಸ್ ಫ್ರೆಂಡ್ಸ್ ಆಗಿ ಕಾಣಿಸಿಕೊಳ್ಳತೊಡಗಿದರು. ಇನ್ನು ಬಿಗ್ ಬಾಸ್ ಅನ್ನು ಮಂಜು ಪಾವಗಡ ರವರು ಗೆದ್ದಾಗ ಕೂಡ ದಿವ್ಯ ಸುರೇಶ್ ರವರು ಎಲ್ಲರಿಗಿಂತ ಹೆಚ್ಚಾಗಿ ಸಂಭ್ರಮಿಸಿದರು.

ಮಾತ್ರವಲ್ಲದೆ ಮಂಜು ಪಾವಗಡ ರವರಿಗೆ ಮದುವೆ ಮಾಡಿಸಲು ಅವರ ತಂದೆ ತಾಯಿಯ ಬಳಿ ಕೂಡ ದಿವ್ಯ ಸುರೇಶ್ ಅವರು ಮಾತಾಡಿ ಬಂದಿದ್ದರಂತೆ. ಇನ್ನು ಇತ್ತೀಚಿಗೆ ಸುದ್ದಿಯಾಗಿರುವ ವಿಷಯವೇನೆಂದರೆ ಮಂಜು ಪಾವಗಡ ರವರಿಗೆ ದಿವ್ಯ ಸುರೇಶ್ ರವರು ವಿಶೇಷವಾದದ್ದನ್ನು ಏನೋ ಮಾಡಿದ್ದಾರೆ ಎಂಬುದು. ಹೌದು ಸ್ನೇಹಿತರೆ ದಿವ್ಯ ಸುರೇಶ್ ಅವರು ಮಂಜು ಪಾವಗಡ ರವರಿಗೆ ಮಾಧ್ಯಮದ ಸಂದರ್ಶನವೊಂದರಲ್ಲಿ ಕವಿತೆಯೊಂದನ್ನು ಅರ್ಪಿಸಿದ್ದಾರೆ. ನಮ್ಮಿಬ್ಬರ ನಡುವೆ ಪ್ರೀತಿ ಗೀತಿ ಏನು ಇಲ್ಲ ಕೇವಲ ಸ್ನೇಹ ಮಾತ್ರವೆಂದು ಹೇಳುತ್ತಿದ್ದ ದಿವ್ಯ ಸುರೇಶ್ ರವರು ಸಂದರ್ಶನವೊಂದರಲ್ಲಿ ಮಂಜು ಪಾವಗಡ ರವರಿಗೆ ಕವಿತೆಯನ್ನು ಅರ್ಪಿಸಿದ್ದಾರೆ. ದಿವ್ಯಾ ಸುರೇಶ್ ರವರು ಮಂಜು ಪಾವಗಡ ರವರಿಗೆ ಅರ್ಪಿಸಿ ದಂತಹ ಕವಿತೆಯನ್ನು ನೀವು ಈ ಕೆಳಗಿನ ವಿಡಿಯೋದಲ್ಲಿ ನೋಡಬಹುದಾಗಿದೆ.

Get real time updates directly on you device, subscribe now.