ಮಂಜು ಅರವಿಂದ್ ಗೆ ಸೋಲು ಕಟ್ಟಿಟ್ಟ ಬುತ್ತಿ ! ದಿನೇ ದಿನೇ ಜನರ ಮನ ಗೆಲ್ಲುತ್ತಿದ್ದಾರೆ ಈ ಸ್ಪರ್ದಿ. ಯಾರಂತೆ ಗೊತ್ತಾ?

8

Get real time updates directly on you device, subscribe now.

ನಮಸ್ಕಾರ ಸ್ನೇಹಿತರೆ ಬಿಗ್ ಬಾಸ್ ಮನೆಯಲ್ಲಿ ಯಾವ ಕ್ಷಣದಲ್ಲಿ ಯಾವ ಸ್ಪರ್ಧಿಗಳಿಗೆ ಪ್ರೇಕ್ಷಕರು ಗೆಲ್ಲುವ ಪಟ್ಟ ನೀಡುತ್ತಾರೆ ಎಂಬುದನ್ನು ಊಹಿಸಲು ಅಸಾಧ್ಯ. ಯಾಕೆಂದರೆ ಬಿಗ್ ಬಾಸ್ ಆರಂಭವಾದ ದಿನದಿಂದಲೂ ಕೂಡ ಒಂದು ಕಡೆ ಮಂಜು ಪಾವಗಡ ರವರು ಗೆಲ್ಲುತ್ತಾರೆ ಎಂಬ ಮಾತುಗಳು ಕೇಳಿ ಬಂದಿದ್ದವು ಆದರೆ ಜೋಡಿ ಟಾಸ್ಕ್ ಬಳಿಕ ಅರವಿಂದ್ ಹಾಗೂ ದಿವ್ಯ ಉರುಡುಗ ರವರಿಗೆ ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳು ಹೂಟ್ಟುಕೊಂಡು ಇವರಿಬ್ಬರು ಗೆಲ್ಲಬಹುದು ಎಂಬ ಮಾತುಗಳು ಕೂಡ ಕೇಳಿ ಬಂದಿದ್ದವು.

ಆದರೆ ಇತ್ತೀಚೆಗೆ ದಿವ್ಯ ಉರುಡುಗ ಹಾಗೂ ಅರವಿಂದ್ ರವರು ಸಂಪೂರ್ಣವಾಗಿ ಆಟವನ್ನು ಮರೆತು ಪ್ರೇಮ್ ಕಹಾನಿಯಲ್ಲಿ ಹಾಗೂ ಮನೆಯಲ್ಲಿ ಗುಂಪುಗಾರಿಕೆ ನಡೆಸುವ ಕೆಲಸದಲ್ಲಿ ಹೆಚ್ಚಿನ ಸಮಯದಲ್ಲಿ ತೊಡಗಿ ಕೊಳ್ಳುತ್ತಿದ್ದಾರೆ. ಇಷ್ಟು ಸಾಲದು ಎಂಬಂತೆ ಮಂಜು ಪಾವಗಡ ರವರನ್ನು ಪರೋಕ್ಷವಾಗಿ ಸೋಲಿಸುವ ಎಲ್ಲಾ ಕೆಲಸ ಮಾಡುತ್ತಿದ್ದಾರೆ ಎಂಬ ಮಾತುಗಳು ಕೂಡ ಕೇಳಿಬಂದಿದೆ ಯಾಕೆಂದರೆ ಇವರು ಆಟದ ಕುರಿತು ಆಲೋಚನೆ ಮಾಡಿ ಬ್ಯಾಟರಿ ನೀಡದೆ ಎಲ್ಲಾ ಸದಸ್ಯರನ್ನು ಹೊರಗೆ ಮಲಗಿಸಿದ್ದು ಸರಿಯಾದರೆ ದಿವ್ಯ ಸುರೇಶ್ ರವರು ನಿಧಿ ಸುಬ್ಬಯ್ಯ ಅವರ ಜೊತೆ ಒಪ್ಪಂದ ಮಾಡಿಕೊಂಡು ಇತರ ಸ್ಪರ್ಧಿಗಳನ್ನು ಸೋಲಿಸಿದ ಕೆಲಸ ಕೂಡ ಸರಿ ಎನ್ನಲಾಗುತ್ತಿದೆ.

ಆದರೆ ದಿವ್ಯ ಸುರೇಶ್ ಅವರ ಈ ನಿರ್ಧಾರದ ವಿರುದ್ಧ ಅರವಿಂದ್ ಹಾಗೂ ದಿವ್ಯ ಉರುಡುಗ ಹೆಚ್ಚಿನ ಗಮನ ಹರಿಸುತ್ತಿದ್ದಾರೆ, ಇನ್ನು ಗೆಲ್ಲುವ ನೆಚ್ಚಿನ ಸ್ಪರ್ಧೆಯನ್ನು ಸಿದ್ದ ಮಂಜು ಪಾವಗಡ ರವರು ಇತ್ತೀಚೆಗೆ ದಿವ್ಯ ರವರ ಜೊತೆ ಬಹುತೇಕ ಸಮಯವನ್ನು ಕಳೆಯುತ್ತಾರೆ, ಮನೆಯವರ ಜೊತೆ ಸಮಯವನ್ನು ಕಳೆಯಬೇಕು ಎಂಬುದನ್ನು ಮರೆತಿದ್ದಾರೆ. ಇಷ್ಟು ಸಾಲದು ಎಂಬಂತೆ ಸದಾ ದಿವ್ಯ ರವರ ಪರ ಮಾತನಾಡಿ ಎಲ್ಲ ವಿಷಯದಲ್ಲಿಯೂ ಕೂಡ ದಿವ್ಯರನ್ನು ಬೆಂಬಲಿಸಿಕೊಂಡು ಹೋಗುವುದು ಹಾಗೂ ಪ್ರಮುಖವಾಗಿ ಪ್ರಶಾಂತ್ ಸಂಬರ್ಗಿ ರವರು ಸತ್ಯ ಮಾತನಾಡಿದರು ಕೂಡ ಮನೆಯ ಮಂದಿ ಅವರು ಹೇಳುವ ರೀತಿಯಲ್ಲಿ ತಪ್ಪು ಇರುವ ಕಾರಣ ಪ್ರಶಾಂತ್ ರವರನ್ನು ಟಾರ್ಗೆಟ್ ಮಾಡುತ್ತಿರುವುದು ಜನರಿಗೆ ಇಷ್ಟವಾಗುತ್ತಿಲ್ಲ.

ಪ್ರತಿ ಬಾರಿಯೂ ಕೂಡ ಪ್ರಶಾಂತ ರವರು ಸರಿಯಾದ ರೀತಿಯಲ್ಲಿ ಹೇಳದೆ ಹೋದರೂ ಸತ್ಯವನ್ನು ಹೇಳುತ್ತಿದ್ದಾರೆ, ಇನ್ನು ನೀವು ಮೊಟ್ಟೆ ವಿಚಾರದಲ್ಲಿ ಹಲವಾರು ಸ್ಪರ್ಧಿಗಳು ಎರಡೆರಡು ಮೊಟ್ಟೆ ತಿಂದಿದ್ದರು ಕೂಡ ಎಲ್ಲರೂ ಕೂಡ ಪ್ರಶಾಂತ್ ಅವರನ್ನು ತರಾಟೆಗೆ ತೆಗೆದುಕೊಂಡಾಗ ಎರಡು ಮೊಟ್ಟೆ ತಿಂದ ಹಲವಾರು ಸ್ಪರ್ಧಿಗಳು ಮೌನವಾಗಿದ್ದರು, ಹೌದು ಪ್ರಶಾಂತ ಸಂಬರ್ಗಿ ರವರಿಗೆ ಹೇಳುವ ರೀತಿ ಬರಲಿಲ್ಲ ಆದರೆ ಅವರು ಅಲ್ಲಿ ತಪ್ಪು ಮಾಡಿರಲಿಲ್ಲ. ತಮ್ಮ ಉತ್ತರಗಳನ್ನು ವ್ಯಕ್ತಪಡಿಸುವ ರೀತಿ ತಿಳಿಯದೆ ಇದ್ದರೂ ಕೂಡ ಪ್ರಶಾಂತ್ ರವರ ಮೇಲೆ ಒಂದು ರೀತಿಯ ಸಿಂಪತಿ ಜನರಿಗೆ ಕಾಣಿಸಿಕೊಳ್ಳುತ್ತಿದೆ. ಈಗಾಗಲೇ ಪ್ರಶಾಂತ್ ರವರು ಸರಿ ಆದರೆ ತಿಳಿಸುವ ರೀತಿ ತಪ್ಪು ಎಂದು ಸಿಂಪತಿ ವ್ಯಕ್ತಪಡಿಸುತ್ತಿರುವ ಜನ ಇದು ಹೀಗೆ ಮುಂದುವರೆದರೆ ಪ್ರಶಾಂತ ರವರು ಗೆಲ್ಲುವ ನೆಚ್ಚಿನ ಸ್ಪರ್ಧೆ ಯಾಗುತ್ತಾರೆ

Get real time updates directly on you device, subscribe now.