ಮಂಜು ರವರ ಮೇಲೆ ಬಹುದೊಡ್ಡ ಆರೋಪ ಮಾಡಿದ ಪ್ರಶಾಂತ್ ! ರೊಚ್ಚಿಗೆದ್ದಿದ್ದಾರೆ ಅಭಿಮಾನಿಗಳು.

13

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಕನ್ನಡ ಕಿರುತೆರೆಯಲ್ಲಿ ಪ್ರಖ್ಯಾತ ಕಾರ್ಯಕ್ರಮಗಳಲ್ಲಿ ಒಂದಾಗಿರುವ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಈ ಬಾರಿ ಜನರನ್ನು ನಕ್ಕು ನಲಿಸುವ ಅಲ್ಲಿ ಯಶಸ್ವಿಯಾಗಿರುವ ಸ್ಪರ್ದಿ ಎಂದರೆ ಅದು ಮಂಜು ಪಾವಗಡ ರವರು ಮಾತ್ರ, ಉಳಿದ ಆಟಗಾರರು ಇತ್ತೀಚೆಗೆ ಉತ್ತಮವಾಗಿ ಆಟವಾಡುತ್ತಿದ್ದರೂ ಕೂಡ ಮೊದಲ ದಿನದಿಂದಲೇ ಪ್ರೇಕ್ಷಕರನ್ನು ನಕ್ಕು ನಲಿಸಿದ್ದು ಮಂಜು ಪಾವಗಡ.

ನಿಜ ಹೇಳಬೇಕು ಎಂದರೆ ಒಂದು ವೇಳೆ ಮಂಜು ಪಾವಗಡ ರವರು ಕೂಡ ಇತರ ಸ್ಪರ್ಧಿಗಳಂತೆ ಮೊದಲ ದಿನದಿಂದ ಸುಮ್ಮನೆ ಇದ್ದಿದ್ದರೇ ಕಾರ್ಯಕ್ರಮ ಎಷ್ಟೋ ಜನ ನೋಡುವುದನ್ನು ನಿಲ್ಲಿಸಿ ಬಿಡುತ್ತಿದ್ದರು, ಆದರೆ ಮಂಜು ರವರು ಮನೆಯ ಎಲ್ಲ ಸದಸ್ಯರ ಜೊತೆ ತಮ್ಮ ಹಾಸ್ಯ ಪ್ರಜ್ಞೆಯ ಮೂಲಕ ಚೆನ್ನಾಗಿ ಬೆರೆತು ಪ್ರೇಕ್ಷಕರನ್ನು ನಗಿಸುವುದರಲ್ಲಿ ಯಶಸ್ವಿಯಾಗುತ್ತಿದ್ದಾರೆ. ದಿವ್ಯ ಸುರೇಶ್ ರವರ ಜೊತೆ ಹಾಸ್ಯಕ್ಕಾಗಿ ಹಲವಾರು ಬಾರಿ ಪ್ರೇಮ ಪಕ್ಷಿಗಳಂತೆ ನಟನೆ ಮಾಡುವ ಮೂಲಕ ಪ್ರೇಕ್ಷಕರಿಗೆ ಸಾಕಷ್ಟು ಮನರಂಜನೆ ನೀಡಿದ್ದಾರೆ.

ಹೀಗೆ ಎಲ್ಲರ ಅಚ್ಚು ಮೆಚ್ಚಿನ ಸ್ಪರ್ದಿ ಯಾಗಿರುವ ಮಂಜುರವರು, ಅಂದು ಕೊಂಡಂತೆ ಕಳೆದ ವಾರ ಹೆಚ್ಚಿನ ವೋ’ಟ್ ಪಡೆದುಕೊಂಡು ಸೇಫ್ ಆಗಿದ್ದಾರೆ, ಇಂತಹ ಸಂದರ್ಭದಲ್ಲಿ ಪ್ರಶಾಂತ ಸಂಬರ್ಗಿ ರವರು ಮಂಜು ಪಾವಗಡ ರವರು ಗೆಲ್ಲಲು ದಿವ್ಯ ಸುರೇಶ್ ರವರನ್ನು ಬಳಸಿ ಕೊಳ್ಳುತ್ತಿದ್ದಾರೆ, ದಿವ್ಯ ಸುರೇಶ್ ರವರು ಇಲ್ಲದೆ ಮಂಜು ರವರು ಏನು ಮಾಡಲು ಸಾಧ್ಯವಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಇದನ್ನು ಕೇಳಿದ ಅಭಿಮಾನಿಗಳು ಮನೆಯ ಸದಸ್ಯರು ಮಂಜು ಅವರನ್ನು ಬಳಸಿ ಕೊಳ್ಳುತ್ತಿದ್ದಾರೆ, ಮಂಜು ರವರು ಯಾರನ್ನು ಬಳಸಿಕೊಳ್ಳುವ ಅಗತ್ಯವಿಲ್ಲ ಎಂದು ಗರಂ ಆಗಿ ಉತ್ತರ ನೀಡಿದ್ದಾರೆ. ಈ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸುವುದನ್ನು ಮರೆಯಬೇಡಿ.

Get real time updates directly on you device, subscribe now.