IPl 2023 RCB: ಆರ್ಸಿಬಿ ತಂಡದಲ್ಲಿದ್ದ ಇಬ್ಬರು ಕನ್ನಡಿಗರಿಗೆ ಶಾಕ್ ಕೊಟ್ಟ ಆರ್ಸಿಬಿ: ತೆಗೆದುಕೊಂಡ ಕಠಿಣ ನಿರ್ಧಾರ ಏನು ಗೊತ್ತೇ??

AMP Ads

IPL 2023 RCB: ಮುಂದಿನ ಐಪಿಎಲ್ (IPL) ಟೂರ್ನಿ 2023ರ ಏಪ್ರಿಲ್ ತಿಂಗಳಿನಿಂದ ಶುರುವಾಗಲಿದೆ. ಇದಕ್ಕಾಗಿ ಮಿನಿ ಹರಾಜು ಪ್ರಕ್ರಿಯೆ ಮುಂದಿನ ತಿಂಗಳು ನಡೆಯಲಿದ್ದು, ಐಪಿಎಲ್ ನಲ್ಲಿ ಪಾಲ್ಗೊಳ್ಳುವ ಎಲ್ಲಾ 10 ಫ್ರಾಂಚೈಸಿಗಳು ತಮಗೆ ಅಗತ್ಯವಿಲ್ಲದ ಆಟಗಾರರನ್ನು ತಂಡದಿಂದ ಬಿಡುಗಡೆ ಗೊಳಿಸಿ ಅದರ ಪಟ್ಟಿಯನ್ನು ನವೆಂಬರ್ 15ರ ಒಳಗೆ ನೀಡಬೇಕು ಎಂದು ತಿಳಿಸಲಾಗಿತ್ತು. ಇದೀಗ ಆರ್ಸಿಬಿ ಕೂಡ ತಮ್ಮ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಆರ್ಸಿಬಿ (RCB) ತಂಡವು ತಮಗೆ ಬೇಡದ ಕೆಲವು ಆಟಗಾರರನ್ನು ಬಿಡುಗಡೆ ಮಾಡಿದ್ದು, ಈಗಾಗಲೇ ಟ್ರೇಡಿಂಗ್ ಮೂಲಕ ಆಸ್ಟ್ರೇಲಿಯಾ ಆಟಗಾರ ಜೇಸನ್ ಬೆಹರೆಂಡೋರ್ಫ್ (Jason Behrendorff) ಅವರು ಆರ್ಸಿಬಿ ಇಂದ ಮುಂಬೈ ತಂಡಕ್ಕೆ ಹೋಗಿದ್ದಾರೆ. ಇನ್ನು ನಾಲ್ಕು ಆಟಗಾರರನ್ನು ಆರ್ಸಿಬಿ ತಂಡದಿಂದ ಬಿಡುಗಡೆ ಮಾಡಲಾಗಿದ್ದು, ಅದರಲ್ಲೂ ಕನ್ನಡಿಗರನ್ನು ತಂಡದಿಂದ ತೆಗೆದು ಹಾಕಿರುವುದು ಎಲ್ಲರ ಆಶ್ಚರ್ಯಕ್ಕೆ ಕಾರಣವಾಗಿದೆ. ಜೇಸನ್ ಅವರನ್ನು ಸೇರಿಸಿ 5 ಆಟಗಾರರನ್ನು ಬಿಡುಗಡೆ ಮಾಡಿದೆ ಆರ್ಸಿಬಿ. ಇದನ್ನು ಓದಿ.. Kannada News: ಕಿರುತೆರೆಗೆ ಮತ್ತೊಂದು ಶಾಕ್: ರಸ್ತೆ ಅಪಘಾತದಲ್ಲಿ ಉಸಿರು ನಿಲ್ಲಿಸಿದ ಖ್ಯಾತ ನಟಿ. ಯಾವೆಲ್ಲ ಧಾರಾವಾಹಿಯಲ್ಲಿ ನಟಿಸಿದ್ದಾರೆ ಗೊತ್ತೇ??

AMP Ad3

ಜೇಸನ್, ಅನೀಶ್ವರ್ ಗೌತಮ್ (Anishwar Gowtham), ಚಾಮಾ ಮಿಲಿಂದ್, ಲವ್ ನೀತ್ ಸಿಸೋಡಿಯಾ, ಶೆರ್ಫಾನೇ ರುದರ್ ಫೋರ್ಡ್ ಈ ಐವರನ್ನು ಆರ್ಸಿಬಿ ತಂಡ ಬಿಡುಗಡೆ ಮಾಡಿದೆ. ಕನ್ನಡಿಗರಾದ ಅನೀಶ್ವರ್ ಗೌತಮ್ ಮತ್ತು ಲವ್ ನೀತ್ ಸಿಸೋಡಿಯಾ ಅವರನ್ನು ತಂಡದಿಂದ ಹೊರಹಾಕಿರುವುದು ಆರ್ಸಿಬಿ ಅಭಿಮಾನಿಗಳಿಗೆ ಶಾಕ್ ನೀಡಿದೆ. ಮುಂದಿನ ವರ್ಷ ಕಪ್ ಗೆಲ್ಲಲು ಆರ್ಸಿಬಿ ತಂಡವು ಬೋಲ್ಡ್ ನಿರ್ಧಾರಗಳನ್ನೇ ತೆಗೆದುಕೊಳ್ಳುತ್ತಿದೆ. ಇದನ್ನು ಓದಿ.. Kannada News: ದೇಶವನ್ನೇ ತಮ್ಮ ನಟನೆ ಮೂಲಕ ನಡುಗಿಸಿರುವ ಬಾಲಿವುಡ್ ನಟಿಯರಲ್ಲಿ ಯಾರು ಎಷ್ಟು ಎತ್ತರ ಇದ್ದಾರೆ ಗೊತ್ತೇ??

Comments (0)
Add Comment