ತನ್ನ ಹುಡುಗಿಯೊಂದಿಗೆ ಏಕಾಂತದಲ್ಲಿ ಇರುವಾಗ ಪೋಲೀಸರ ಕೈಗೆ ಸಿಕ್ಕಿ ಬಿದ್ದಿದ್ದ ಚೈತನ್ಯ: ಮುಂದೇನಾಯ್ತು ಗೊತ್ತೇ??

AMP Ads

ಅಕ್ಕಿನೇನಿ ನಾಗಾರ್ಜುನ ಅವರ ಮಗ ನಟ ನಾಗಚೈತನ್ಯ ಅವರ ಇತ್ತೀಚಿನ ಕಮೆಂಟ್‌ಗಳು ವೈರಲ್ ಆಗುತ್ತಿವೆ. ತನ್ನ ಗೆಳತಿಯೊಂದಿಗೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದರು ಎಂಬ ಅವರ ಕಮೆಂಟ್‌ ಗಳು ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಈ ಘಟನೆಯು ನಾಗಚೈತನ್ಯ ಜೀವನದಲ್ಲಿ ಯಾವಾಗ ಸಂಭವಿಸಿತು ಎಂಬುದನ್ನು ಈಗ ನಿಮಗೆ ತಿಳಿಸುತ್ತೇವೆ..

ನಾಗ ಚೈತನ್ಯ ಅಭಿನಯದ ಬಾಲಿವುಡ್ ಚಿತ್ರ ಲಗ್ ಸಿಂಗ್ ಛಡ್ಡಾ ಸಿನಿಮಾ ಇತ್ತೀಚೆಗಷ್ಟೇ ತೆರೆಕಂಡಿದ್ದು ಗೊತ್ತೇ ಇದೆ. ಈ ಸಿನಿಮಾವನ್ನು ಬಹಿಷ್ಕರಿಸಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್‌ಗಳು ನಡೆಯುತ್ತಿವೆ. ಇದಕ್ಕೆ ಪ್ರತಿಕ್ರಿಯಿಸಿದ ನಟ ಆಮೀರ್ ಖಾನ್ ಈ ರೀತಿ ಮಾಡಬೇಡಿ, ಅವರ ಮೇಲೆ ಕೋಪವಿದ್ದರೆ ಅವರನ್ನು ಮೂಲೆಗುಂಪು ಮಾಡಬೇಕು ಎಂದಿದ್ದಾರೆ. ಸದ್ಯ ಈ ಸಿನಿಮಾವನ್ನು ಹಲವರು ನೋಡದೇ ಇರುವುದರಿಂದ ಚಿತ್ರಮಂದಿರದಿಂದ ಸಿನಿಮಾ ತೆಗೆಯುತ್ತಿದ್ದಾರೆ. ಒಮ್ಮೆ ರೈಲ್ವೇ ನಿಲ್ದಾಣದಲ್ಲಿ ತನ್ನ ಗೆಳತಿಯನ್ನು ಚುಂಬಿಸುವಾಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದೇನೆ ಎಂದು ಚೈತು ಹೇಳಿದ್ದಾರೆ.

AMP Ad3

ಹೈದರಾಬಾದ್‌ ನಲ್ಲಿ ಕಾರಿನ ಹಿಂದಿನ ಸೀಟಿನಲ್ಲಿ ತನ್ನ ಗೆಳತಿಯೊಂದಿಗೆ ರೊಮ್ಯಾನ್ಸ್ ಮಾಡುತ್ತಿದ್ದಾಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದೇನೆ ಎಂದು ವಿವರಿಸಿದ ಚೈತನ್ಯ, ಹುಡುಗಿ ಯಾರು ಎಂದು ಹೇಳಲಿಲ್ಲ. ಹಾಗಾದರೆ ನೀವು ಆಗ ಹೆದರಿಕೊಂಡಿದ್ರ? ಎಂದು ಕೇಳಿದಾಗ.. ಏನು ಗಲಿಲ್ಲ? ಅವರು ನನ್ನನ್ನು ಹಿಡಿದರು. ಬಳಿಕ ಹೇಗೋ ಅಲ್ಲಿಂದ ಹೊರಬಂದೆ ಎಂದು ವಿವರಿಸಿದ್ದಾರೆ.ಲಾಲ್ ಸಿಂಗ್ ಛಡ್ಡಾ ಚಿತ್ರದಲ್ಲಿ ಚೈತನ್ಯ ಆರ್ಮಿ ಪಾತ್ರದಲ್ಲಿ ನಟಿಸಿದ್ದಾರೆ. ಆಮೀರ್ ಖಾನ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಈಗಾಗಲೇ ಪ್ರೇಕ್ಷಕರನ್ನು ತಲುಪಿದ್ದು, ಆಸ್ಕರ್-ವಿಜೇತ ಇಂಗ್ಲಿಷ್ ಸಿನಿಮಾದ ಒಂದು ಸಾಲನ್ನು ತೆಗೆದುಕೊಳ್ಳುವ ಮೂಲಕ ಬಾಲಿವುಡ್‌ನಲ್ಲಿ ಲಾಲ್ ಸಿಂಗ್ ಚಡ್ಡಾ ಸಿನಿಮಾ ಮಾಡಿದ್ದೇವೆ ಎಂದು ತಯಾರಕರು ತಿಳಿಸಿದ್ದರು.

Comments (0)
Add Comment