ಎಲ್ರು ಅಪ್ಪುವಿನ ವಿಚಾರದಲ್ಲಿ ಬೇಜಾರ್ ಆಗಿದ್ರೆ, ಸೌಂದರ್ಯ ಜಗದೀಶ್ ಪುತ್ರ ಸ್ನೇಹಿತ್ ಪ್ರಕರಣದಲ್ಲಿ ಹೊಸ ಮಹತ್ವದ ತಿರುವು ಏನು ಗೊತ್ತೇ??
ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನಲ್ಲಿ ನಡೆದಿರುವ ಘಟನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಎಲ್ಲರ ಊಹೆಗೂ ಮೀರಿ ಸಾಕಷ್ಟು ಸುದ್ದಿಯಲ್ಲಿದೆ. ಇನ್ನು ಈ ಪ್ರಕರಣದ ಹಿಂದೆ ಪ್ರಭಾವಿ ತರ ಹಾಗೂ ರಾಜಕಾರಣಿಗಳ ಒತ್ತಡ ಕೂಡ ಹೆಚ್ಚಾಗುತ್ತಿದೆ. ಅಪ್ಪು ಪಪ್ಪು ಚಿತ್ರದಲ್ಲಿ ಬಾಲನಟನಾಗಿ ನಟಿಸಿರುವ ಸ್ನೇಹಿತ ರವರು ಈ ಪ್ರಕರಣದ ಕೇಂದ್ರಬಿಂದು ಆಗಿದ್ದಾರೆ.
ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕರಾಗಿರುವ ಸೌಂದರ್ಯ ಜಗದೀಶ್ ರವರ ಪುತ್ರನಾಗಿರುವ ಸ್ನೇಹಿತ್ ರವರ ಪ್ರಕರಣ ಈಗಾಗಲೇ ಸಾಕಷ್ಟು ತಿರುವುಗಳನ್ನು ಪಡೆದುಕೊಂಡು ಸಿನಿಮಾಗಿಂತಲೂ ಕೂಡ ಇಂಟರೆಸ್ಟಿಂಗ್ ಆಗಿ ಕಾಣುತ್ತಿದೆ. ಹೌದು ಸ್ನೇಹಿತ್ ಹಾಗೂ ಆತನ ಬೌನ್ಸರ್ ಗಳು ಹಲ್ಲೆ ಮಾಡಿದ್ದಾರೆ ಎಂಬುದಾಗಿ ಈ ಹಿಂದೆ ಮಂಜುಳಾರವರು ದೂರು ನೀಡಿದ್ದರು. ಈ ಕುರಿತು ಹಲವಾರು ಸಿಸಿಟಿವಿ ವಿಡಿಯೋಗಳು ಕೂಡ ಯೂಟ್ಯೂಬ್ನಲ್ಲಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಎಲ್ಲಾ ಕಡೆಗಳಲ್ಲಿ ವೈರಲ್ ಆಗಿ ಸಾಕಷ್ಟು ಸುದ್ದಿಯನ್ನು ಕೂಡ ಮಾಡಿದ್ದವು. ಇನ್ನು ಮಂಜುಳಾ ರವರೊಂದಿಗೆ ರಾಜ್ಯ ಸಂಧಾನ ಮಾಡುವ ಕಾರ್ಯಕ್ರಮ ಕೂಡ ನಡೆದಿತ್ತಂತೆ.
ನಿಮಗೆ ಪ್ರಕರಣದಲ್ಲಿ ಟ್ವಿಸ್ಟ್ ಬಂದಿದ್ದು ಮಂಜುಳಾರವರು ಈ ಸಮಯದಲ್ಲಿ ಸೌಂದರ್ಯ ಜಗದೀಶ್ ಅವರ ಪತ್ನಿ ರೇಖಾ ಹಾಗೂ ಅವರ ಮಗ ಸ್ನೇಹಿತೆಯನ್ನು ಮಾಡಿಲ್ಲ ಎಂಬುದಾಗಿ ಕೂಡ ಹೇಳಲು ಪ್ರಾರಂಭಿಸಿದ್ದಾರೆ. ಸ್ನೇಹಿತ್ ರವರ ಮುಂದಿನ ಭವಿಷ್ಯದ ದೃಷ್ಟಿಯಲ್ಲಿ ಈ ರೀತಿ ಹೇಳಲಾಗುತ್ತಿದೆ ಎಂಬುದಾಗಿ ಸುದ್ದಿ ಇದೆ. ಇನ್ನು ಈಗಾಗಲೇ ಸೌಂದರ್ಯ ಜಗದೀಶ್ ರವರ ಪತ್ನಿ ರೇಖಾ ಹಾಗೂ ಮಗ ಸ್ನೇಹಿತ ಸೇರಿದಂತೆ ಒಟ್ಟು ಎಂಟು ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದ್ದು ವಿಚಾರಣೆಯ ಸದ್ಯದಲ್ಲೇ ನಡೆಯುವ ಎಲ್ಲ ಸಾಧ್ಯತೆಗಳಿವೆ. ಇನ್ನು ಎಲ್ಲದಕ್ಕಿಂತ ಹೆಚ್ಚಾಗಿ ಆರೋಪಿತರು ಸಾಕಷ್ಟು ಸಮಾಜದಲ್ಲಿ ಪ್ರಭಾವಿ ವ್ಯಕ್ತಿಗಳಾಗಿರುವುದರಿಂದಾಗಿ ಮುಂದಿನ ದಿನಗಳಲ್ಲಿ ಈ ಪ್ರಕರಣ ಯಾವ ತಿರುವನ್ನು ಪಡೆಯುತ್ತದೆ ಎಂಬುದನ್ನು ನಾವು ಕಾದುನೋಡಬೇಕಾಗಿದೆ. ಈ ಪ್ರಕರಣದ ಕುರಿತಂತೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.