ನೇಪಾಳ ರಾಜ ದೀಪೇಂದ್ರನಿಗೆ ನಿಜಕ್ಕೂ ಏನಾಗಿತ್ತು ಆ ಹುಡುಗಿಯೇ ಕಾರಣನಾ?? ತನ್ನ ಕುಟುಂಬವನ್ನೇ ತಾನೇ ಮುಗಿಸಿದ್ದೇಕೆ ಗೊತ್ತೇ??

6

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಹಲವಾರು ವರ್ಷಗಳ ಹಿಂದೆ ನೇಪಾಳದಲ್ಲಿ ರಾಜಮನೆತನದಲ್ಲಿ ನಡೆದಂತಹ ಸಾಮೂಹಿಕ ಹ’ತ್ಯಾ ಪ್ರಕರಣ ಎಲ್ಲರನ್ನೂ ಸಾಕಷ್ಟು ತಲ್ಲಣಗೊಳಿಸಿತ್ತು‌. ಹೌದು ಸ್ನೇಹಿತರೆ ನೇಪಾಳದ ರಾಜಮನೆತನದ ರಾಜನಾಗಿದ್ದ ಬೀರೇಂದ್ರ ಶಾ ತನ್ನ ಅರಮನೆಯಲ್ಲಿ ಸಂಬಂಧಿಕರಿಗೆ ಔತಣ ಕೂಟವನ್ನು ಏರ್ಪಡಿಸಿದ್ದನಂತೆ. ಆದರೆ ಅದೇ ಆತನ ಕೂಟಕ್ಕೆ ಆಗಮಿಸಿದ ಅವರ ಮಗನಾದಂತಹ ದೀಪೇಂದ್ರ ಶಾ ತನ್ನ ತಂದೆ-ತಾಯಿ ಅಕ್ಕ-ತಂಗಿ ಸಹೋದರರು ಹಾಗೂ ಎಲ್ಲಾ ಸಂಬಂಧಿಕರನ್ನು ಒಮ್ಮೆಲೇ ಕ್ಷಣ ಮಾತ್ರದಲ್ಲಿ ಮುಗಿಸಿ ಬಿಡುತ್ತಾರೆ,

ಹಾಗೂ ನಂತರ ತಾನು ಕೂಡ ಅಲ್ಲಿಯೇ ಕೆಲವೇ ನಿಮಿಷಗಳಲ್ಲಿ ಪ್ರಾಣ ತ್ಯಜಿಸುತ್ತಾನೆ. ಆದರೆ ದೀಪೇಂದ್ರ ಶಾ ಒಳ್ಳೆಯ ವ್ಯಕ್ತಿತ್ವವುಳ್ಳ ಹಾಗೂ ವಿದ್ಯಾರ್ಹತೆ ಉಳ್ಳ ವ್ಯಕ್ತಿ ಹೀಗೆ ಏಕೆ ಮಾಡುತ್ತಾನೆ ಎಂದು ಹುಡುಕುತ್ತ ಹೊರಟರೆ ಅಲ್ಲಿ ಒಂದು ಕಾರಣ ಸಿಗುತ್ತದೆ. ಹೌದು ಸ್ನೇಹಿತರೆ ದೀಪೇಂದ್ರ ಶಾ ವಿದ್ಯಾಭ್ಯಾಸ ಮಾಡುತ್ತಿರಬೇಕಾದರೆ ಅಲ್ಲೇ ನೇಪಾಳದಲ್ಲಿ ನೆಲೆಸಿದ್ದ ಭಾರತ ಮೂಲದ ರಾಜ ಮನೆತನದ ದೇವಯಾನಿ ಎಂಬ ಯುವರಾಣಿಯನ್ನು ಪ್ರೀತಿಸುತ್ತಿರುತ್ತಾನೆ.

ಅವಳು ಕೂಡ ಅದಕ್ಕೆ ಒಪ್ಪಿಗೆಯನ್ನು ನೀಡಿರುತ್ತಾರೆ ಆದರೆ ಅವರಿಬ್ಬರ ರಾಜಮನೆತನದ ವೈಮನಸ್ಯಕ್ಕೆ ಇದಕ್ಕೆ ಅಡ್ಡಿ ಆಗಿರುತ್ತದೆ. ಹೀಗಾಗಿ ಹಲವಾರು ಬಾರಿ ಕೇಳಿದರೂ ಕೂಡ ದೀಪೇಂದ್ರ ಶಾ ರವರ ತಂದೆ ಹಾಗೂ ಮನೆಯವರು ಒಪ್ಪಿಕೊಳ್ಳುವುದಿಲ್ಲ. ಇದಕ್ಕಾಗಿ ಅಂದು ಹಾಡಿದ ಔತಣಕೂಟದಲ್ಲಿ ಗನ್ನ ತೆಗೆದುಕೊಂಡು ಒಮ್ಮೆಲೇ ಎಲ್ಲರ ಪ್ರಾಣವನ್ನು ತೆಗೆದ ನಂತರ ತಾನು ಕೂಡ ಅಲ್ಲಿಯೇ ಪ್ರಾಣ ಬಿಡುತ್ತಾನೆ. ಇನ್ನು ದೀಪೇಂದ್ರ ಶಾ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರು ಕೂಡ 3 ರಿಂ 4 ದಿನ ಕೋಮಾದಲ್ಲಿ ಇದ್ದು ಅನಂತರ ಇಹಲೋಕವನ್ನು ತ್ಯಜಿಸುತ್ತಾರೆ. ನೋಡಿದ್ರಲ್ಲ ಸ್ನೇಹಿತರೆ ಒಂದು ಪ್ರೀತಿ ಇಡೀ ಮನೆತನದ ಅಂತ್ಯಕ್ಕೆ ಹೇಗೆ ಕಾರಣವಾಯಿತು ಎಂದು.

Get real time updates directly on you device, subscribe now.