ವಿಡಿಯೋ: ಮಂಜು ವಿನ್ನರ್ ಅಲ್ಲವೇ ಅಲ್ಲ, ಬಿಗ್ ಬಾಸ್ ಮುಗಿದು ಇಷ್ಟು ದಿನ ಆದ್ಮೇಲೆ ಲೈವ್ ಗೆ ಬಂದ ಅಂಕಲ್ ಹೇಳಿದ್ದೇನು ಗೊತ್ತೇ??
ನಮಸ್ಕಾರ ಸ್ನೇಹಿತರೇ ಈಗಾಗಲೇ ಈ ಬಾರಿಯ ಬಿಗ್ ಬಾಸ್ ಕನ್ನಡ ಸೀಸನ್ ಎಂಟರಲ್ಲಿ ಮಂಜುನಾಥ್ ಪಾವಗಡ ಮೊದಲನೆ ಸ್ಥಾನವನ್ನು ಹಾಗೂ ಅರವಿಂದ್ ಕೆಪಿ ರವರು ಎರಡನೇ ಸ್ಥಾನವನ್ನು ಗೆದ್ದಿರುವುದು ನಿಮಗೆಲ್ಲಾ ಗೊತ್ತೇ ಇದೆ. ಇನ್ನು ಮಂಜುನಾಥ್ ಪಾವಗಡ ರವರು ಈ ಬಾರಿಯ ಬಿಗ್ ಬಾಸ್ ಗೆದ್ದಿರುವುದಕ್ಕೆ ಸಾಕಷ್ಟು ಜನರು ವಿರೋಧವನ್ನು ಕೂಡ ವ್ಯಕ್ತ ಪಡಿಸಿದ್ದರು ಮಾತ್ರವಲ್ಲದೆ ಅರವಿಂದ್ ಕೆಪಿ ಅವರು ಗೆಲ್ಲಬೇಕೆಂಬ ಕೂಗು ಕೂಡಾ ಕೇಳಿಬಂದಿತ್ತು.
ಇನ್ನು ಮಂಜುನಾಥ ಪಾವಗಡ ರವರು ಮಜಾಭಾರತ ಕಾರ್ಯಕ್ರಮದಿಂದ ಬಿಗ್ ಬಾಸ್ ಗೆ ಆಯ್ಕೆಯಾದವರು. ಇನ್ನು ಅರವಿಂದ್ ಕೆಪಿ ಅವರು ಬೈಕ್ ರೇಸಿಂಗ್ ನಲ್ಲಿ ಮಾಡಿದಂತಹ ಸಾಧನೆಯ ಮೇರೆಗೆ ಅವರನ್ನು ಬಿಗ್ ಬಾಸ್ ಗೆ ಆಯ್ಕೆ ಮಾಡಲಾಗಿತ್ತು. ಇನ್ನು ಇವರಿಬ್ಬರೂ ಬಿಗ್ ಬಾಸ್ ಗೆಲ್ಲಲು ನಿಕಟ ಪೈಪೋಟಿ ನೀಡಿದ್ದರು. ಆದರೆ ಕೊನೆಯಲ್ಲಿ ಮಂಜುನಾಥ ಪಾವಗಡ ರವರು ಗೆದ್ದಿದ್ದಾರೆ. ಇನ್ನು ಮಂಜು ಪಾವಗಡ ರವರು ಗೆದ್ದಿದ್ದಕ್ಕೆ ಜಾತಿ ಬಡತನದ ಸಿಂಪತಿ ಹೀಗೆ ಹಲವಾರು ಕಾರಣಗಳನ್ನು ವಿರೋಧಿಗಳು ನೀಡಿದ್ದಾರೆ. ಈಗ ಇದಕ್ಕೆ ಇನ್ನೊಂದು ವಿಡಿಯೋ ಕೂಡ ಸೇರ್ಪಡೆಯಾಗಿದೆ. ಹೌದು ಸ್ನೇಹಿತರೆ ಮಂಜು ಪಾವಗಡ ರವರು ಗೆದ್ದಿದ್ದಕ್ಕೆ ಇನ್ನೊಬ್ಬ ವ್ಯಕ್ತಿ ವಿಡಿಯೋ ಮಾಡುವ ಮೂಲಕ ತಮ್ಮ ಆ’ಕ್ರೋಶವನ್ನು ಹೊರ ವ್ಯಕ್ತಪಡಿಸಿದ್ದಾರೆ.
ಹೌದು ಸ್ನೇಹಿತರೆ ಒಬ್ಬ ಅನಾಮಧೇಯ ವ್ಯಕ್ತಿ ಮಂಜು ಪಾವಗಡ ರವರು ಗೆದ್ದಿರುವುದಕ್ಕೆ ಆಕ್ರೋಶವನ್ನು ವಿಡಿಯೋ ಮಾಡುವುದರ ಮೂಲಕ ಹೊರಹಾಕಿದ್ದಾರೆ. ವಿಡಿಯೋದಲ್ಲಿ ಆ ವ್ಯಕ್ತಿ ಪದೇಪದೇ ಮಂಜು ಪಾವಗಡ ರವರನ್ನು ರಾಜರಾಜೇಶ್ವರಿನಗರದಿಂದ ಅವರ ಊರಿನವರಿಗೆ ಓಪನ್ ಜೀಪ್ನಲ್ಲಿ ಮೆರವಣಿಗೆ ಕರೆದುಕೊಂಡು ಹೋಗಿದ್ದನ್ನು ವಿರೋಧಿಸಿಕೊಂಡು ಮಾತನಾಡಿದ್ದಾನೆ. ಇಷ್ಟು ಮಾತ್ರವಲ್ಲದೆ ಅವನೇನು ಯೋಧನ ಇಲ್ಲ ರೈತನ ಎಂಬುದಾಗಿ ಕೂಡ ಅವಮಾನಕರ ಮಾತುಗಳನ್ನಾಡಿದ್ದಾರೆ. ಈ ವಿಡಿಯೋವನ್ನು ಕೂಡ ನೀವು ಈ ಕೆಳಗಿನ ಬಹುದಾಗಿದೆ ಇದರಲ್ಲಿ ಯಾರದು ಸರಿ ಹಾಗೂ ಯಾರದು ತಪ್ಪು ಎಂಬುದನ್ನು ನೀವೇ ವಿಮರ್ಶಿಸಿ ಹೇಳಿ.