ಒಂದು ಕಾಲದ ಟಾಪ್ ನಟಿ, ಸಿನಿಮಾ ರಂಗಕ್ಕೆ ವಾಪಸ್ಸು ಬರಲು ಸಾಧ್ಯವೇ ಇಲ್ಲ ಎಂದ ಗಾಂಧಿ ನಗರ ಯಾಕೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ ತಮ್ಮ ಸಹಜ ನಟನೆ ಮೂಲಕ ಮೊದಲ ಚಿತ್ರದಿಂದಲೇ ಭಾರಿ ಸದ್ದು ಮಾಡಲು ಆರಂಭಿಸಿದ ನಟಿಯರಲ್ಲಿ ದಾಮಿನಿ ಕೂಡ ಒಬ್ಬರು. ನಟನಾಗಿ ಹಾಗೂ ನಿರ್ದೇಶಕರಾಗಿ ಉಪೇಂದ್ರ ರವರು ನಿರ್ದೇಶನ ಮಾಡಿರುವ ಉಪೇಂದ್ರ ಸಿನಿಮಾದಲ್ಲಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ದಾಮಿನಿ ರವರ ನಟನೆಗೆ ಅಂದು ಕನ್ನಡ ಚಿತ್ರರಂಗವೇ ಒಂದು ಕ್ಷಣ ಕನ್ನಡಕ್ಕೆ ಉತ್ತಮ ನಟಿಯೊಬ್ಬರು ಸಿಕ್ಕರು ಎಂದಿತ್ತು.
ಆದರೆ ಮೊದಲ ಚಿತ್ರದಲ್ಲಿ ಯಶಸ್ಸು ಸಿಕ್ಕ ಬಳಿಕ ದಾಮಿನಿ ರವರು ಕನ್ನಡ ಚಿತ್ರರಂಗದ ಬಗ್ಗೆ ಸರಿಯಾದ ರೀತಿ ಆಲೋಚನೆ ನಡೆಸಿಲ್ಲ. ಹೌದು ಸ್ನೇಹಿತರೇ ದಾಮಿನಿ ರವರ ಅದ್ಭುತ ಅಭಿನಯಕ್ಕೆ ಸಿನಿಮಾ ಜನತೆ ಹಾಗೂ ಅಭಿಮಾನಿಗಳು ಉತ್ತಮ ಪ್ರತಿಕ್ರಿಯೆ ನೀಡಿದ ಕಾರಣ ಸಂಪೂರ್ಣವಾಗಿ ಖುಷಿಯಾದ ದಾಮಿನಿ ರವರು ತದನಂತರ ಹಲವಾರು ಸಿನಿಮಾಗಳಲ್ಲಿ ನಟನೆ ಮಾಡಿದರು.
ಹೀಗೆ ದಾಮಿನಿ ರವರು ಹಲವಾರು ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಾ ನಟಿಸಿದ ಯಾವುದೇ ಸಿನಿಮಾಗಳು ಯಶಸ್ಸು ಕೊಳ್ಳಲಿಲ್ಲ. ಹೀಗೇಕೆ ಎಂಬುದನ್ನು ನೋಡುವುದಾದರೆ ದಾಮಿನಿ ರವರು ಸಿಕ್ಕ ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ಕಥೆ ಚೆನ್ನಾಜಿ ಇರದೇ ಇದ್ದರೂ ಕೂಡ ಆಯ್ಕೆ ಮಾಡುತ್ತಾ ತಪ್ಪು ಹೆಜ್ಜೆ ಇಡಲು ಆರಂಭಿಸಿದರು. ಹೀಗೆ ಮಾಡಿದ ಕಾರಣ ಮೊದಲ ಚಿತ್ರದ ನಂತರ ಇನ್ಯಾವುದೇ ಚಿತ್ರ ಯಶಸ್ಸು ಗೋಳ್ಳಲೇ ಇಲ್ಲ.
ತದನಂತರ ಇವರಿಗೆ ಅವಕಾಶಗಳು ಸಂಪೂರ್ಣವಾಗಿ ನಿಂತು ಹೋದವು, ಇದಾದ ಹಲವಾರು ವರ್ಷಗಳ ಬಳಿಕ ಹುಚ್ಚ ವೆಂಕಟ್ ನಿರ್ದೇಶನದ ಸ್ವತಂತ್ರಪಾಳ್ಯ ಚಿತ್ರದಲ್ಲಿ ನಟನೆ ಮಾಡಿದರು, ಹಲವಾರು ವರ್ಷಗಳ ನಂತರ ಸಿಕ್ಕ ಅವಕಾಶವನ್ನು ಕೂಡ ಕಿರಿಕ್ ಮಾಡಿಕೊಂಡರು ನಿರ್ಮಾಪಕರ ಜೊತೆ 80,000 ಸಂಭಾವನೆಗಾಗಿ ಕಿರಿಕ್ ಮಾಡಿಕೊಂಡು ಸುದ್ದಿಯಾದರು. ಮೊದಲೇ ಚಿತ್ರರಂಗದಲ್ಲಿ ಅವಕಾಶ ಸಿಗದೇ ಸುಮ್ಮನಾಗಿದ್ದ ದಾಮಿಲಿ ರವರು ತದನಂತರ ಈ ಚಿತ್ರದ ಬಳಿಕ ಕನ್ನಡ ಚಿತ್ರರಂಗದಿಂದ ದೂರ ಉಳಿದಿದ್ದಾರೆ. ಕಥೆಯ ಆಯ್ಕೆ ಮಾಡುವಲ್ಲಿ ಎಡವಿದ ದಾಮಿನಿ ರವರು ಇದೀಗ ಮತ್ತೆ ಕನ್ನಡ ಚಿತ್ರರಂಗಕ್ಕೆ ವಾಪಸ್ಸು ಬರುವುದು ಸಾಧ್ಯವೇ ಇಲ್ಲ ಎನ್ನಲಾಗುತ್ತಿದೆ.